Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
ಅರ್ಜುನ ಡಾಂಗಳೆ , Arjun Dangle

ದಲಿತ ಪ್ಯಾಂಥರ್ : ಒಂದು ಸತ್ಯಕಥನ | Dalita Pyanthar Ondu Satya Kathana | ಅನುವಾದ: ಚಂದ್ರಕಾಂತ ಪೋಕಳೆ, Chandrakanth Pokale

₹119.00 ₹140.00 SAVE ₹21

Inclusive of all taxes

In Stock and ready to ship
Enquire on WhatsApp

Product Description

ದಲಿತ ಸಾಹಿತ್ಯ ಚಳವಳಿಯ ಕೃತಿಶೀಲ ಮತ್ತು ಪ್ರಖರ ಆವಿಷ್ಕಾರವೆಂದರೆ, 1972ರಲ್ಲಿ ಉದಯಗೊಂಡ 'ದಲಿತ ಪ್ಯಾಂಥರ್", ಆಕ್ರಮಠ ಮತ್ತು ಉಗ್ರ ಭಾಷೆಯಲ್ಲಿ ಈ ಯುವಗುಂಪು ನಾಯಕತ್ವದ, ಹಿಂದೂ ಧರ್ಮ ಹಾಗೂ ರಾಜಕಾರಣಿಗಳ ವಿರುದ್ಧ ಟೀಕೆ ಮಾಡಲಾರಂಭಿಸಿತು. ಪ್ಯಾಂಥರವೂ ದಲಿತ ಸಮುದಾಯಕ್ಕೆ ಭರವಸೆ ನೀಡಿತು. ಎರಡು ಮೂರು ವರ್ಷಗಳಲ್ಲಿ ಪ್ಯಾಂಥರ್ ಒಡೆಯಿತು. ಇದಕ್ಕೆ ಕಾರಣವೇನೆಂದರೆ, ವ್ಯವಸ್ಥಿತ ರೀತಿಯಲ್ಲಿ ಸಂಘಟನೆಯನ್ನು ಕಟ್ಟಿರಲಿಲ್ಲ. ಅದು ಉದ್ರೇಕವಾಗಿತ್ತು. ಕಾರ್ಯಕರ್ತರಲ್ಲಿ ಶಿಸ್ತು ಇರಲಿಲ್ಲ. ಮಹತ್ವದ ಕಾರಣವೇನೆಂದರೆ, ವೈಚಾರಿಕತೆ ಹಾಗೂ ವ್ಯಕ್ತಿಗತ ಭಿನ್ನ ದೃಷ್ಟಿಯಿಡುವ ಇಬ್ಬರು ವ್ಯಕ್ತಿಗಳ ಕೈಯಲ್ಲಿ ಪ್ಯಾಂಥರ್ ನಾಯಕತ್ವವಿತ್ತು. ಆದರೂ ಈ ಪ್ಯಾಂಥರ್ ದಲಿತರಲ್ಲಿ ಸಾಮಾಜಿಕ ಅರಿವನ್ನು ಮೂಡಿಸಿದ್ದು ಮಾತ್ರ ಸುಳ್ಳಲ್ಲ. ಇದು ಅಂಬೇಡ್ಕರ್ ಪ್ರಣೀತ ಚಳವಳಿಯ ಮೂರನ ಪೀಳಿಗೆಯ ನಾಯಕತ್ವದ ಆಗಮನದ ಸುಳಿವು ನೀಡಿತು.

Other Details

author ಅರ್ಜುನ ಡಾಂಗಳೆ , Arjun Dangle
Publisher Nava Karnataka
Categories Non-Fiction, Shop All Non-Fiction, History & Politics
SKU BCA28W241

Customer Reviews

Please log in to write a review.

Log In

Reviews (0)

No reviews yet. Be the first to review this product!

₹119.00 ದಲಿತ ಪ್ಯಾಂಥರ್ : ಒಂದು ಸತ್ಯಕಥನ | Dalita Pyanthar Ondu Satya Kathana | ಅನುವಾದ: ಚಂದ್ರಕಾಂತ ಪೋಕಳೆ, Chandrakanth Pokale