P Chand
ಭೂದೇವಿ : ಓಪನ್ ಕಾಸ್ಟ್ ಗಣಿಗಾರಿಕೆಯ ಭೂ ನಿರಾಶ್ರಿತರ ಹೋರಾಟದ ಗಾಥೆ | Bhoodevi | ಲೇಖಕರು: ಪಿ ಚಂದ್ , P Chand
₹210.00
Inclusive of all taxes
In Stock and ready to ship
Product Description
ಭೂಮಿಯನ್ನು ನಂಬಿಕೊಂಡವರು ಯಾರು? ಭೂಮಿಯನ್ನು ಮಾರಿಕೊಳ್ಳುವವರು ಯಾರು? ಎಲ್ಲವನ್ನೂ ನಾವು ನೋಡುತ್ತಲೇ ಇದ್ದೇವೆ. ಈ ಕೃತಿಯಲ್ಲಿನ ಪಾತ್ರಗಳು ಕೇವಲ ಕಾದಂಬರಿಗಾಗಿ ಸೃಷ್ಟಿಸಿದಂತಹವಲ್ಲ. ಇವರೆಲ್ಲರೂ ಕಣ್ಣುಗಳ ಮುಂದೆಯೇ ನಡೆದಾಡಿ, ಹೋರಾಟ ಮಾಡಿ, ಮಾಯವಾದ ರಕ್ತ ಮಾಂಸಗಳನ್ನುಳ್ಳ ಮನುಷ್ಯರು. ಮಣ್ಣನ್ನು ಮುಕ್ಕಿ, ಮಣ್ಣನ್ನು ಕಕ್ಕಿದ ಮಣ್ಣಿನ ಮನುಷ್ಯರು. ಈ ಭೂದೇವಿ ಕಣ್ಣುಗಳ ಮುಂದೆಯೇ ಸುಳಿದಾಡುತ್ತಿರುವ ವಿಧ್ವಂಸ. ಇದು ಧ್ವಂಸವಾದ ಕನಸು, ನಾವು ನೋಡಲು ನಿರಾಕರಿಸುವ ನಿಜವಾದ ಜೀವನ. ನಮ್ಮ ತಲೆಯ ಮೇಲೆ ಬಲ್ಸ್ಗಳು ಬೆಳಗಲು, ಕೋಣೆಗಳಲ್ಲಿ ಏಸಿಗಳು ನಡೆಯಲು ಅಗತ್ಯವಾದ ಕಲ್ಲಿದ್ದಲಿಗಾಗಿ ಬಲಿಯಾದ ನಿರಾಶ್ರಿತರ ಹಳ್ಳಿಗಳ ಆರ್ತನಾದ. ಅರುಣಾಂಕ್ ಲತ
Other Details
| author | P Chand |
|---|---|
| Publisher | Nava Karnataka |
| Categories | Non-Fiction, Shop All Non-Fiction, History & Politics |
| SKU | BG28Q23 |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹210.00
ಭೂದೇವಿ : ಓಪನ್ ಕಾಸ್ಟ್ ಗಣಿಗಾರಿಕೆಯ ಭೂ ನಿರಾಶ್ರಿತರ ಹೋರಾಟದ ಗಾಥೆ | Bhoodevi | ಲೇಖಕರು: ಪಿ ಚಂದ್ , P Chand